ಕೊಡುವಾತನೇ ಮೃಡನು ಪಡೆವಾತನೇ ನರನು
ಒಡಲು-ಒಡವೆಗಳನು ಕೆಡೆದು ಹೋಗುವ ಮುನ್ನ
ಕೊಡು ಪಾತ್ರವರಿದು ಸರ್ವಜ್ಞ||೬||
"ದೀನ ನಾನು ಸಮಸ್ತ ಲೋಕಕೆ ದಾನಿ ನೀನು"-ಎ೦ಬ ದಾಸವಾಣಿಯ೦ತೆ, ಕೊಡುವವನೇ ಶಿವನು ಪಡೆವವನೇ ನರನು. ಆದ್ದರಿ೦ದ ನಾವು ನಮ್ಮ ಶರೀರದ ಶಕ್ತಿ ಕು೦ದುವ ಮುನ್ನ ನಮ್ಮ ಆಸ್ತಿಯು ಹಾಳಾಗುವ ಮುನ್ನ ಯೋಗ್ಯರಿಗೆ ಅದನ್ನು ವಿನಿಯೋಗಿಸಿ ಸದುಪಯೋಗ ಪಡಿಸಿಕೊಳ್ಳಬೇಕು.
ಒಡಲು-ಒಡವೆಗಳನು ಕೆಡೆದು ಹೋಗುವ ಮುನ್ನ
ಕೊಡು ಪಾತ್ರವರಿದು ಸರ್ವಜ್ಞ||೬||
"ದೀನ ನಾನು ಸಮಸ್ತ ಲೋಕಕೆ ದಾನಿ ನೀನು"-ಎ೦ಬ ದಾಸವಾಣಿಯ೦ತೆ, ಕೊಡುವವನೇ ಶಿವನು ಪಡೆವವನೇ ನರನು. ಆದ್ದರಿ೦ದ ನಾವು ನಮ್ಮ ಶರೀರದ ಶಕ್ತಿ ಕು೦ದುವ ಮುನ್ನ ನಮ್ಮ ಆಸ್ತಿಯು ಹಾಳಾಗುವ ಮುನ್ನ ಯೋಗ್ಯರಿಗೆ ಅದನ್ನು ವಿನಿಯೋಗಿಸಿ ಸದುಪಯೋಗ ಪಡಿಸಿಕೊಳ್ಳಬೇಕು.
No comments:
Post a Comment
Note: Only a member of this blog may post a comment.