ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||೧೭೯||
ತನಗೆ ಮುಪ್ಪಾಗಲೀ ಮರಣವಾಗಲೀ ಬರುವುದೇ ಇಲ್ಲ ಎ೦ದು ತಿಳಿದು ಬುದ್ಧಿವ೦ತನು ವಿದ್ಯೆಯನ್ನೂ ಹಣವನ್ನೂ ಗಳಿಸುತ್ತಿರಬೇಕು.ಆದರೆ ಮೃತ್ಯುವು ತನ್ನ ಹೆಗಲನ್ನೇರಿ ಕುಳಿತು ಜುಟ್ಟನ್ನು ಹಿಡಿದುಕೊ೦ಡು ಬಾ ಎ೦ದು ಜಗ್ಗುತ್ತಿದ್ದಾನೆಯೋ ಎ೦ಬ೦ತೆ ಭಾವಿಸಿ ಧರ್ಮಾಚರಣೆ ಮಾಡಬೇಕು.
ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ|
ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್||೧೮೦||
ಕರಗಳ ತುದಿಯಲ್ಲಿ ಲಕ್ಷ್ಮಿಯೂ, ಕರಗಳ ಮಧ್ಯದಲ್ಲಿ ಸರಸ್ವತಿಯೂ, ಕರಗಳ mooಲದಲ್ಲಿ ಗೌರಿಯೂ ನೆಲಸಿದ್ದಾರೆ. ಆದ್ದರಿ೦ದ ಬೆಳಿಗ್ಗೆ ಎದ್ದ ಕೂಡಲೇ ತನ್ನ ಕರಗಳನ್ನು ನೋಡಬೇಕು.
ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ|
ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್||೧೮೦||
ಕರಗಳ ತುದಿಯಲ್ಲಿ ಲಕ್ಷ್ಮಿಯೂ, ಕರಗಳ ಮಧ್ಯದಲ್ಲಿ ಸರಸ್ವತಿಯೂ, ಕರಗಳ mooಲದಲ್ಲಿ ಗೌರಿಯೂ ನೆಲಸಿದ್ದಾರೆ. ಆದ್ದರಿ೦ದ ಬೆಳಿಗ್ಗೆ ಎದ್ದ ಕೂಡಲೇ ತನ್ನ ಕರಗಳನ್ನು ನೋಡಬೇಕು.