ಆತ್ಮೀಯರೆ,
ಇನ್ನೊಂದು ಹೊಸ ಬ್ಲಾಗ್-ಪುಟವನ್ನು ತೆರೆಯುತ್ತಿದ್ದೇವೆ. ಕುಮಾರವ್ಯಾಸ ಭಾರತದ ವಿದುರನೀತಿಯ ಸ್ವಾರಸ್ಯವನ್ನು ನಮ್ಮೆಲ್ಲರಿಗೂ ತಿಳಿಸಲು, ಶ್ರೀಮತಿ ಸುಶೀಲಾ ಗೋಪಾಲರವರು ಈ ಪುಟದಲ್ಲಿ ಬರೆಯಲಿದ್ದಾರೆ. ನೀವುಗಳೆಲ್ಲಾ ಅವರ ಬ್ಲಾಗ್-ಲೇಖನಗಳನ್ನು ಓದಿ ಅದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಬೇಕೆಂದು, ಈ ಮೂಲಕ ಅವರನ್ನು ಉತ್ಸಾಹಿಸಬೇಕೆಂದು ನಿಮ್ಮಲ್ಲರಲ್ಲಿ ನಾನು ವಿನಂತಿಸುತ್ತೇನೆ. ಶ್ರೀಮತೆ ಸುಶೀಲಾರವರ ಲೇಖನ ಸರಣಿಗಾಗಿ ನನ್ನಂತೆ, ನೀವುಗಳೆಲ್ಲಾ ಸಹಾ ಕಾತುರದಿಂದ ಕಾಯುತ್ತಿದ್ದೀರೆಂದು ಭಾವಿಸುತ್ತಾ,
ವಂದನೆಗಳೊಂದಿಗೆ,
ರವಿಶಂಕರ್
No comments:
Post a Comment
Note: Only a member of this blog may post a comment.