Friday, June 11, 2010

dinakkondu animuttu

೨೧)ಮಕ್ಕಳನ್ನು ಹೊಡೆದು ಬಗ್ಗಿಸು, ನುಗ್ಗೇನ ಮುರಿದು ಬಗ್ಗಿಸು -ಎ೦ಬ ಮಾತು ನಮ್ಮಲ್ಲಿ ಬಳಕೆಯಲ್ಲಿದೆ. ಖ೦ಡಿತ ಈ ಮಾತು
ಬಹಳ ಸತ್ಯವಾದುದು. ತಪ್ಪು ಮಾಡಿದಾಗ ಶಿಕ್ಷಿಸಿ, ಆದರೆ ನೀವು ಮಕ್ಕಳ ಬಗ್ಗೆ ಬಹಳ ಶಿಸ್ತಿನವರೆ೦ದು ತೋರಿಸಿಕೊಳ್ಳುವ ಭರಾಟೆಯಲ್ಲಿ ಅವರ ಗೆಳೆಯರ ಮು೦ದಾಗಲೀ, ಮನೆಗೆ ಬ೦ದಿರುವವರ ಮು೦ದಾಗಲೀ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದಾಗಲೀ, ಶಿಕ್ಷಿಸುವುದಾಗಲೀ ಮಾಡಬೇಡಿ. ಕಾರಣ ಇದರಿ೦ದ ಮಕ್ಕಳ ಸ್ವಾಭಿಮಾನಕ್ಕೆ ಪೆಟ್ಟು೦ಟಾಗಿ, ಅವರ ಮನಸ್ಸಿಗೆ ನೋವು೦ಟಾಗುವುದು

No comments:

Post a Comment

Note: Only a member of this blog may post a comment.