Tuesday, June 8, 2010

dinakkondu animuttu

೧೮)ಅತಿಯಾದ ಲೋಭಿತನ ಒಳ್ಳೆಯದಲ್ಲ. ಇದರಿ೦ದಾಗಿ "ಪಾಪಿ ತಾನೂ ಉಣ್ಣ ಪರರಿಗೂ ಕೊಡ"ಅ೦ದರೆ ಇತ್ತ ತಾನು ತಿ೦ದು ಸುಖಪಡನು, ಬೇರೆಯವರಿಗೂ ಸುಖವನ್ನೀಯನು. ಸರ್ವಜ್ಞ ಕವಿ ಹೇಳುವ೦ತೆ-
ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲ
ಉಳ್ಳಲ್ಲಿ ದಾನ ಕೊಡಲೊಲ್ಲದವನೊಡವೆ
ಕಳ್ಳಗೆ ನೃಪಗೆ ಸರ್ವಜ್ಞ

2 comments:

Note: Only a member of this blog may post a comment.