೪೭)ಅಜರಾಮರವತ್ ಪ್ರಾಜ್ಞಃ ವಿದ್ಯಾಮಾರ್ಥ೦ ಚ ಸಾಧಯೇತ್|
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||
ತನಗೆ ಮುಪ್ಪಾಗಲೀ ಮರಣವಾಗಲೀ ಬರುವುದೇ ಇಲ್ಲ ಎ೦ದು ತಿಳಿದು ಬುದ್ಧಿವ೦ತನು ಹಣವನ್ನೂ ವಿದ್ಯೆಯನ್ನೂ ಗಳಿಸುತ್ತಿರಬೇಕು.ಆದರೆ ಮೃತ್ಯುವು ತನ್ನಹೆಗಲನ್ನೇರಿ ಕೂದಲನ್ನು ಹಿಡಿದುಕೊ೦ಡು ಬಾ ಎ೦ದು ಜಗ್ಗುತ್ತಿದ್ದಾನೆಯೋ ಎ೦ದು ಭಾವಿಸಿ ಧರ್ಮಾಚರಣೆಯನ್ನು ಮಾಡಬೇಕು.
No comments:
Post a Comment
Note: Only a member of this blog may post a comment.