Thursday, June 24, 2010

animuttu

ವೃದ್ಧಾರ್ಕಹೋಮಧೂಮಾಶ್ಚ ಬಾಲಸ್ತ್ರೀ ನಿರ್ಝರೋದಕಮ್|
ರಾತ್ರೌ ಕ್ಷೀರಾನ್ನಭುಕ್ತಿಶ್ಚ ಆಯುರ್ವೃದ್ಧಿರ್ದಿನೇ ದಿನೇ||೨||


ಸಾಯ೦ಕಾಲದ ಸೂರ್ಯನಿಗೆ ಮೈಯೊಡ್ಡುವುದು,ಹೋಮಧೂಮ ಸೇವನೆ,ಯೌವನದಲ್ಲಿ ತನ್ನ ತರುಣ ಪತ್ನಿಯೊಡನೆ ಸುಖ ಜೀವನ ನಡೆಸುವುದು, ಹರಿಯುತ್ತಿರುವ ನೀರಿನಲ್ಲಿ ಸ್ನಾನ ಮಾಡುವುದು ಮತ್ತು ರಾತ್ರಿಯ ಹೊತ್ತು ಕ್ಷೀರಾನ್ನದೂಟ-ಈ ಪಥ್ಯಪ೦ಚಕಗಳನ್ನು ಮಾಡುವವನಿಗೆ ಆಯುಷ್ಯಾಭಿವೃದ್ಧಿಯಾಗುವುದು ಖ೦ಡಿತ.

No comments:

Post a Comment

Note: Only a member of this blog may post a comment.