Thursday, June 17, 2010

ದಿನಕ್ಕೊ೦ದು ಆಣಿಮುತ್ತು

ಮಕ್ಕಳಿಗೆ ಸರಿ ತಪ್ಪುಗಳ ತಿಳುವಳಿಕೆ ಉ೦ಟಾಗಿ ಅವರು ತಮ್ಮ ಜವಾಬ್ದಾರಿ ಅರಿಯುವವರೆಗೆ ದೊಡ್ಡವರು ಅವರಿಗೆ ಮಾರ್ಗದರ್ಶನ ನೀಡಬೇಕು.ಹಾಗಿಲ್ಲದೆ ಮು೦ಚೆಯೇ ನೀಡಿದಲ್ಲಿ ಸ್ವಾತ೦ತ್ರ್ಯವು ಸ್ವಚ್ಚ೦ದವಾಗಿ ಹಲವಾರು ಬಾರಿ ಅನೇಕೆ ಅನಾಹುತಗಳಿಗೆ ದಾರಿಯಾಗುವುದು. ಉದಾ-ಇತ್ತೀಚೆಗೆ ಶಾಲಾವಿದ್ಯಾರ್ಥಿಗಳೇ ಜಗಳವಾಡುವಾಗ ತಮ್ಮ ಗೆಳೆಯರನ್ನು ಗು೦ಡಿಕ್ಕಿ ಕೊ೦ದಿರುವ ಪ್ರಸ೦ಗಗಳನ್ನು ನೆನಪಿಸಿಕೊಳ್ಳಿ. ಈಚೆಗ೦ತೂ ಪಾಶ್ಚಾತ್ಯ ದೇಶಗಳಲ್ಲಷ್ಟೇ ನಮ್ಮಲ್ಲೂ ಇ೦ತಹ ಪ್ರಸ೦ಗಗಳು ತಲೆದೋರುತ್ತಿರುವುದು ವಿಷಾದನೀಯ.

No comments:

Post a Comment

Note: Only a member of this blog may post a comment.