Saturday, June 26, 2010

animuttu

ಏಕಃ ಸ್ವಾದು ನ ಭು೦ಜೀತ ನೈಕಃ ಸುಪ್ತೇಷು ಜಾಗೃಯಾತ್|
ಏಕೋನ ಗಚ್ಛೇತ್ ಪ೦ಥಾನ೦ ನೈಕಶ್ಚಾರ್ತಾನ್ಪ್ರಚಿ೦ತಯೇತ್||೩||

ಸಿಹಿಯನ್ನು ಹ೦ಚಿಕೊ೦ಡು ತಿ೦ದಾಗಲೇ ಅದಕ್ಕೆ ಹೆಚ್ಚಿನ ರುಚಿ. ಆದ್ದರಿ೦ದ ಒಬ್ಬ೦ಟಿಗನಾಗಿ ಸಿಹಿಯನ್ನು ತಿನ್ನಬಾರದು.ಒಬ್ಬನೇ ರಾತ್ರಿಯಲ್ಲಿ ಎಚ್ಚರವಿರಬಾರದು. ಕಾರಣ ಆಗ ನಡೆಯುವ ಅನರ್ಥಗಳಿಗೆಲ್ಲಾ ಅವರನ್ನೇ ಕಾರಣರನ್ನಾಗಿ ಮಾಡಿಬಿಡಬಹುದು.ಒಬ್ಬ೦ಟಿಗನಾಗಿ ಪ್ರಯಾಣ ಮಾಡಬಾರದು.ಹಾದಿ ತಪ್ಪುವುದು, ಕಳ್ಳಕಾಕರರ ಭೀತಿ ಉ೦ಟಾಗಬಹುದು. ಹಣದ ವ್ಯವಹಾರ ಮಾಡುವಾಗಒಬ್ಬ೦ಟಿಯಾಗಿ ಮಾಡಬಾರದು.

No comments:

Post a Comment

Note: Only a member of this blog may post a comment.