Tuesday, June 29, 2010

animuttu

೪೬)ಸ್ಥಾನಭ್ರಷ್ಟಾ ನ ಶೋಭ೦ತೇ ದ೦ತಾಃ ಕೇಶಾ ನಖಾ ನರಾಃ|
ಇತಿ ಸ೦ಚಿ೦ತ್ಯ ಮತಿಮಾನ್ ಸ್ವಸ್ಥಾನ೦ ನ ಪರಿತ್ಯಜೇತ್||
ಬಾಯೊಳಗಿದ್ದರೆ ಹಲ್ಲುಗಳು ಶೋಭಿಸುತ್ತವೆ ಆದರೆ ಕಿತ್ತ ಹಲ್ಲುಗಳಿಗೆ ಕಸದ ಬುಟ್ಟಿಯೇ ಗತಿ.ತಲೆಯಲ್ಲಿದ್ದರೆ ಕೂದಲಿಗೆ ಶೋಭೆ. ಬೆರಳಿಗೆ ಅ೦ಟಿದ್ದರೆ ಮಾತ್ರವೇ ಉಗುರುಗಳಿಗೆ ಶೋಭೆ. ಅಧಿಕಾರದಲ್ಲಿದ್ದಾಗಷ್ಟೇ ಮನುಷ್ಯನಿಗೆ ಗೌರವ. ಆದ್ದರಿ೦ದ ಬುದ್ಧಿವ೦ತನು ತನ್ನ ಸ್ಥಾನದಲ್ಲೇ ಸ೦ತೋಷವನ್ನನುಭಾವಿಸುತ್ತಾ ತನ್ನ ಸ್ವಸ್ಥಾನವನ್ನು ಕಾಪಾಡಿಕೊಳ್ಳಬೇಕು.

2 comments:

  1. this is a very nice subhasita. it is applicable at all times for everybody. thanks

    ReplyDelete

Note: Only a member of this blog may post a comment.