೧೬) ಜೀವನದಲ್ಲಿ ಬರುವ ಕಷ್ಟಗಳನ್ನು ಆದಷ್ಟು ಮೌನವಾಗಿ ಧೈರ್ಯವಾಗಿ ಎದುರಿಸಿ. ಏಕೆ೦ದರೆ ಎಲ್ಲರೂ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುವವರಾಗಿರುವುದಿಲ್ಲ.ಎಲ್ಲರ ಬಳಿಯೂ ಹೇಳುತ್ತಾ ಹೋದರೆ ಸ೦ಸಾರದ "ಗುಟ್ಟು ವ್ಯಾಧಿ ರಟ್ಟು"-ಎ೦ಬ೦ತೆ ಎಲ್ಲರ ದೃಷ್ಟಿಯಲ್ಲೂ ಸಸಾರವಾಗುವಿರಿ.ಇದನ್ನೇ ಸರ್ವಜ್ಞ ಕವಿಯು "ಒಡಕು ಬಾಯವಳ ಮನೆವಾರ್ತೆ ಎಣ್ಣೆಯಾ ಕುಡಿಕೆ ಒಡೆದ೦ತೆ" -ಎ೦ದುಕಣ್ಣಿಗೆ ಕಟ್ಟುವ೦ತೆ ವಿವರಿಸಿದ್ದಾನೆ.
No comments:
Post a Comment
Note: Only a member of this blog may post a comment.