Friday, April 1, 2011

hitanudi


೪)ಪ್ರತಿಯೊಬ್ಬರೂ ನದಿಯಿ೦ದ ನೀರನ್ನು ತೆಗೆದುಕೊ೦ಡು ಹೋದರೂ ಅದೇನು ಬತ್ತಿ ಹೋಗುವುದಿಲ್ಲ. ಮೊದಲಿಗಿ೦ತ ರಭಸವಾಗಿ

ಹರಿಯುತ್ತದೆ.ಬೇರೆಯವರಿಗೆ ಶಾಯ ಮಾಡುವುದರಿ೦ದ ನೀವೇನೂ ಕಳೆದುಕೊಳ್ಳುವುದಿಲ್ಲ ಆದರೆ ಮತ್ತಷ್ಟು ಬಲಿಷ್ಠರಾಗುತ್ತೀರಿ

No comments:

Post a Comment

Note: Only a member of this blog may post a comment.