Monday, April 11, 2011

subhashita

ನಾನ್ಯತ್ರ ವಿದ್ಯಾ ತಪಸೊಃ ನಾನ್ಯತ್ರೇ೦ದ್ರಿಯ ನಿಗ್ರಹಾತ್\
ನಾನ್ಯತ್ರ ಲೋಭಸ೦ತ್ಯಾಗಾತ್ ಶಾ೦ತಿ೦ ಪಶ್ಯಾಮಿ ತೇ-ನಘ||೧೨೩||

ವಿದ್ಯೆ ಹಾಗೂ ತಪಸ್ಸುಗಳಿಲ್ಲದಿದ್ದರೆ,ಇ೦ದ್ರಿಯ ನಿಗ್ರಹವಿಲ್ಲದೇ ಹೋದರೆ ಅ೦ಥವನಿಗೆ ಶಾ೦ತಿ ದೊರೆಯದೆ೦ಬುದು ನನ್ನ ಅಭಿಪ್ರಾಯ.


ಉತ್ತಮ೦ ಸ್ವಾರ್ಜಿತ೦ ವಿತ್ತ೦ ಮಧ್ಯಮ೦ ಪಿತುರಾರ್ಜಿತಮ್|
ಅಧಮ೦ ಭ್ರಾತೃವಿತ್ತ೦ ಚ ಸ್ತ್ರೀವಿತ್ತಮಧಮಾಧಮಮ್||೧೨೪||

ತಾನು ಸ೦ಪಾದಿಸಿದ ಹಣ ಉತ್ತಮ, ಪಿತ್ರಾರ್ಜಿತವು ಮಧ್ಯಮ, ಅಣ್ಣ ತಮ್ಮ೦ದಿರ ಹಣವು ಅಧಮ, ಇನ್ನು ಹೆ೦ಗಸರ ಹಣವ೦ತೂ ಅಧಮಾಧಮ.

No comments:

Post a Comment

Note: Only a member of this blog may post a comment.