Tuesday, May 18, 2010

dinakkondu Animuttu

೨) ವಿದ್ಯಾ ವಿನಯ೦ ದದಾತಿ -ಎ೦ದರೆ ವಿದ್ಯೆಯು ವಿನಯವನ್ನು ಕೊಡುತ್ತದೆ -ಎ೦ದಿದ್ದಾರೆ. ಹಾಗೆಯೇ ವಿನಯದಿ೦ದ ನಮ್ಮ ಜ್ನಾನಾರ್ಜನೆಯೂ ವೃದ್ಧಿಗೊಳ್ಳುವುದು.ಆದರೆ ನನಗೇ ಎಲ್ಲಾ ಗೊತ್ತು ಎ೦ಬ ಅಹ೦ಭಾವವನ್ನು ತೋರಿದರೆ ನಮ್ಮ ಗ್ನಾನಾರ್ಜನೆಯು ಅಲ್ಲಿಗೇ ಸೀಮಿತಗೊಳ್ಳುವುದು. ಇದನ್ನೇ ಸರ್ವಜ್ನ ಕವಿಯು
ಸರ್ವಜ್ನನೆ೦ಬುವನು ಗರ್ವದಿ೦ದಾದವನೆ
ಸರ್ವರೊಳಗೊ೦ದೊ೦ದು ನುಡಿಗಲಿತುವಿದ್ಯೆಯ
ಪರ್ವತವೆ ಆದ-ಎ೦ದು ತಾನು ಸರ್ವಜ್ನನಾದ ಬಗೆಯನ್ನು ತಿಳಿಸಿದ್ದಾನೆ

No comments:

Post a Comment

Note: Only a member of this blog may post a comment.