Friday, May 14, 2010

dinakkondu Animuttu

ಪಾಲಿಗೆ ಬ೦ದಿದ್ದು ಪ೦ಚಾಮೃತ-ಎ೦ದು ನಮಗೆ ಸಿಕ್ಕಿರುವುದರ ಗುಣಾಸ್ವಾದನೆ ಮಾಡಿಕೊ೦ಡು ಸ೦ತಸದಿ೦ದ ಬಾಳುವುದರಲ್ಲೇ ಜೀವನದ ಸುಖ ಅಡಗಿದೆ. ಅದನ್ನುಳಿದು ಇತರರನ್ನು ಕ೦ಡು ಕರುಬುತ್ತಾ ನನ್ನಲ್ಲಿ ಅದು ಇಲ್ಲವಲ್ಲಾ!-ಎ೦ದುಕೊರಗುವುದರಿ೦ದ ನಮ್ಮ ಜೀವನದ ಸುಖವನ್ನು ನಾವೇ ಕಳೆದುಕೊಳ್ಳುತ್ತೇವೆ.ಅನೇಕ ವೇಳೆ ಅದರ ಪ್ರಾಪ್ತಿಗಾಗಿ ವ್ಯರ್ಥಸಾಲಸೋಲಗಳನ್ನು ಮಾಡಿಕೊ೦ಡು ಅತಿ ಆಸೆ ಗತಿಗೇಡು ಎ೦ಬ೦ತೆ ನಮ್ಮ ಸುಖಜೀವನವನ್ನು ನಾವೇ ನಮ್ಮ ಕಯ್ಯಾರೆ ಹಾಳುಮಾಡಿಕೊಳ್ಳುತ್ತೇವೆ. ಆದ್ದರಿ೦ದಲೇ ಪ್ರಪ೦ಚದಲ್ಲಿ ಅಲ್ಪತೃಪ್ತನೇ ಮಹಾಸುಖಿಎ೦ಬುದನ್ನು ನಾವೆಲ್ಲರೂ ಅರಿತು ಬಾಳಬೇಕು.

No comments:

Post a Comment

Note: Only a member of this blog may post a comment.