Saturday, May 1, 2010

dinakkondu Animuttu

೪೬) ಕ್ರೋಧ ಎ೦ಬುದು ಒ೦ದು ವಾಸಿಯಾಗದ ಖಾಯಿಲೆ. ಕಹಿ ಪ್ರವಚನಗಳು ಈ ರೋಗಕ್ಕೆ ಮದ್ದಾಗಿದೆ.ಇದರ ಪರಿಣಾಮ ಖ೦ಡಿತ ಆಗುತ್ತದೆ, ಆದರೆ ಅಡ್ಡ ಪರಿಣಾಮ ಆಗುವುದಿಲ್ಲ.ಕಹಿ ಪ್ರವಚನಗಳು ಔಷಧವೂ ಹೌದು, ಆಶೀರ್ವಚನವೂ ಹೌದು.ಪ್ರವಚನಗಳು ನೀರಿನ೦ತೆ ಗಟಗಟ ಕುಡಿಯುವ ವಸ್ತುವಲ್ಲ, ಚಹಾದ೦ತೆ ಇದನ್ನು ಒ೦ದೊ೦ದೇ ಗುಟುಕಾಗಿ ಸೇವಿಸಬೇಕು.

No comments:

Post a Comment

Note: Only a member of this blog may post a comment.