Monday, May 10, 2010

೨೮)ನಮ್ಮ ಭಕ್ತಿ ಸಾಧನೆ ನಿರಹ೦ಕಾರದಿ೦ದ ಕೂಡಿರಬೇಕು. ಇಲ್ಲದಿದ್ದರೆ ಫಲ ಸಿಗುವುದಿಲ್ಲ. ಇದಕ್ಕೆ ನಿದರ್ಶನ ಒಬ್ಬ ದೈವಭಕ್ತನು ಪ್ರತಿದಿನವೂ ಮೋರು ಬಾರಿಯಾದರೂ ಪೂಜೆ ಮಾಡುತ್ತಿದ್ದ.ಅವಕಾಶ ಸಿಕ್ಕಾಗಲೆಲ್ಲ ತೀರ್ಥಯಾತ್ರೆ ಮಾಡುತ್ತಿದ್ದ.ಹತ್ತಾರು ಕೋಟಿಗೂ ಮೀರಿ ದೇವರ ನಾಮಾವಳಿಯನ್ನು ಪುಸ್ತಕಗಳಲ್ಲಿ ಬರೆಯುತ್ತಿದ್ದ. ಹಾಗೂ ತನ್ನನ್ನು ತಾನೇ ತೇರಾಕೋಟಿ ಎ೦ದು ಕರೆದುಕೊಳ್ಳುತ್ತಿದ್ದ. ಹಿಗೆಯೇ ತಾನು ಮಾಡಿದ ಪೂಜೆ-ಪುನಸ್ಕಾರಗಳ ಬಗ್ಗೆ ಹಾಗೂ ತೀರ್ಥಯಾತ್ರೆಗಳ ಬಗ್ಗೆ ಎಲ್ಲರೊಡನೆ ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದ.
ಒಮ್ಮೆ ಕನಸಿನಲ್ಲಿ ಆತ ಸ್ವರ್ಗ ನರಕಗಳ ಮು೦ಬಾಗಿಲಲ್ಲಿ ನಿ೦ತಿದ್ದನು.ಅಲ್ಲೊಬ್ಬ ದೇವದೂತನು ನಿ೦ತಿದ್ದನು.ಆತ ಮರಣಾನ೦ತರ ಅಲ್ಲಿಗೆ ಬರುವವರ ಶುಭ ಅಶುಭಗಳನ್ನು ಲೆಕ್ಕ ಹಾಕಿ ಅವರನ್ನು ಸ್ವರ್ಗಕ್ಕೋ ನರಕಕ್ಕೋ ಕಳುಹಿಸುತ್ತಿದ್ದನ೦ತೆ. ದೈವಭಕ್ತನಿಗೆ ತನ್ನ ಭವಿಷ್ಯದ ಬಗ್ಗೆ ಕುತೂಹಲ.ಆತ ದೇವದೂತನನ್ನು ನಾನಿಗ ಸತ್ತರೆ ಸ್ವರ್ಗಕ್ಕೆ ಹೋಗುವೆನೋ ಇಲ್ಲ ನರಕಕ್ಕೆ ಹೋಗುವೆನೋ -ಎ೦ದು ಕೇಳಿದನು.ಆತ ನೀವು ಮಾಡಿರುವ ಶುಭಾಶುಭ ಕಾರ್ಯಗಳ ಬಗ್ಗೆ ತಿಳಿಸಿ ಎ೦ದನು.ಹಾಗೆಯೇ ದೇವರನಾಮಗಳನ್ನು ತೇರಾಕೋಟಿಗೂ ಹೆಚ್ಚು ಬರೆದಿದ್ದೇನೆ

1 comment:

  1. ಇದು ಪೂರ್ತಿ ಮಾಡಲು ಮರೆತಂತಿದೆ.

    ReplyDelete

Note: Only a member of this blog may post a comment.