ಗ೦ಗಾ ಪಾಪ೦ ಶಶೀ ತಾಪ೦ ದೈನ್ಯ೦ ಕಲ್ಪತರುಸ್ತಥಾ|
ಪಾಪ೦ ತಾಪ೦ ಚ ದೈನ್ಯ೦ ಚ ಘ್ನ೦ತಿ ಸ೦ತೋ ಮಹಾಶಯಾಃ||೨೧೦||
ಗ೦ಗಾ ನದಿಯು ಪಾಪವನ್ನೂ, ಚ೦ದ್ರನು ತಾಪವನ್ನೂ, ಕಲ್ಪತರುವು ದೈನ್ಯವನ್ನೂ ದೂರಮಾಡುತ್ತದೆ.ಆದರೆ ಸತ್ಪುರುಷರು ಇವೆಲ್ಲವನ್ನೂ ಒಮ್ಮೆಲೇ ದೂರಮಾಡುತ್ತಾರೆ.
ನಮ೦ತಿ ಫಲಿತಾ ವೃಕ್ಷಾಃ ನಮ೦ತಿ ಚ ಬುಧಾ ಜನಾಃ|
ಶುಷ್ಕ ಕಾಷ್ಟಾನಿ mooರ್ಖಾಶ್ಚ ಭಿದ್ಯ೦ತೇನ ನಮ೦ತಿ||೨೧೦||
ಹಣ್ಣಿರುವ ಮರಗಳೂ ಬಾಗ್ರುತ್ತವೆ.ಬುಧಜನರೂ ಬಾಗಿ ನಮಸ್ಕರಿಸುತ್ತಾರೆ. ಆದರೆ ಒಣಗಿರುವ ಮರಗಳಾಗಲೀ, ಮೂರ್ಖರಾಗಲೀ ಸೆಟೆದುಕೊ೦ದಿರುತ್ತಾರೆ.ಬಗ್ಗಿದರೆ ಮುರಿದು ಹೋಗುತ್ತವೆ ಮತ್ತು ಯಾರಿಗೂ ನಮಸ್ಕರಿಸುವುದಿಲ್ಲ.
((
_ (( _
\_/?
No comments:
Post a Comment
Note: Only a member of this blog may post a comment.