Friday, May 27, 2011

SARVAJNA & DVG

ಶ್ರೀ ವಿಷ್ಣು ವಿಶ್ವಾದಿ MOOಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನೆ೦ದು ಜನ೦
ಆವುದ೦ ಕಾಣದೊಡಮಳ್ತಿಯಿ೦ ನ೦ಬಿಹುದೊ
ಆ ವಿಚಿತ್ರಕೆ ನಮಿಸೊ ಮ೦ಕುತಿಮ್ಮ||೧||

ಆ ದೇವ ಈ ದೇವ ಮಾದೇವನೆನಬೇಡ ಆ
ದೇವರಾ ದೇವ ಸಕಲ ಪ್ರಾಣಿಗಳಿಗಾ
ದವನೆ ಸರ್ವಜ್ಞ

3 comments:

  1. sorry, there is no explanation. difficult to understand the first part

    ReplyDelete
  2. ಇದು ಮಂಕುತಿಮ್ಮನ ಕಗ್ಗದ ಮೊದಲನೆ ಪದ್ಯ. ಇದರ ಅರ್ಥ, ಶ್ರೀ ವಿಷ್ಣು - ವಿಶ್ವದ ಆದಿ ಮೂಲ, ನಮ್ಮ ಪ್ರಪಂಚದ ಎಲ್ಲಾ ಮಾಯೆ, ಆಗು ಹೋಗುಗಳಿಗೆ ಅವನೇ ಕಾರಣ. ಇಲ್ಲಿ ಶ್ರೀ ವಿಷ್ಣು - ಎಂದರೆ ಇಡೀ ಜಗತ್ತನ್ನೆಲ್ಲಾ ಕಾಯುವ - ಜಗತ್ತಿನ ಎಲ್ಲ ಅಗು ಹೋಗುಗಳಿಗೆ ಕಾರಣವಾದ ಮಹಾಶಕ್ತಿ ಎಂದು ಅರ್ಥ. "ಯಾವುದನು ಕಾಣದೊಡಂ ಅಳ್ತಿಯಿಂ ನಂಬಿಹುದೊ" - ಅಂದರೆ - ನಮಗೆ ಕಣ್ಣಿಗೆ ಕಾಣದ ಕಾಣಿಸದ ಆ ಮಹಾ ಶಕ್ತೀಯನ್ನು - ಪರಬ್ರಹ್ಮ ಸ್ವರೂಪಿಯೆಂದು ನಂಬಿದ್ದೇವೋ, ಆ ವಿಚಿತ್ರಕ್ಕೆ ನಮಿಸೋಣ.

    ಚಿಕ್ಕಮ್ಮ ತಪ್ಪಿದ್ದರೆ, ದಯವಿಟ್ಟು ತಿದ್ದಿ ಕಳಿಸಿ.

    ರವಿ

    ReplyDelete

Note: Only a member of this blog may post a comment.