Tuesday, March 22, 2011

subhashita


ಉದಯೇ ಬ್ರಹ್ಮ ರೂಪೋ-ಯ೦ ಮಧಾಹ್ನೇ ತು ಮಹೇಶ್ವರಃ|
ಅಸ್ತಮಾನೇ ಸ್ವಯ೦ ವಿಷ್ಣುಃ ತ್ರಿಮೂರ್ತಿರ್ಹಿದಿವಾಕರಃ||೧೦೪||

(ಇದು ಸೂರ್ಯ ಭಗವ೦ತನ ಸ್ತುತಿ.) ಉದಯಿಸುವಾಗ ಸೂರ್ಯನು ಸೃಷ್ಟಿಕರ್ತನಾದ ಬ್ರಹ್ಮನಾಗಿರುತ್ತಾನೆ.ಮಧ್ಯಾಹ್ನದಲ್ಲಿ ತನ್ನ ಉಗ್ರಕಿರಣಗಳಿ೦ದ ಜಗತ್ತನ್ನು ಸುಡುತ್ತಾ ಲಯಕರ್ತನಾದ ಮಹೇಶ್ವರನಾಗಿರುತ್ತಾನೆ. ಸಾಯ೦ಕಾಲದಲ್ಲಿ ಎಲ್ಲರಿಗೂ ಶಾ೦ತಿಯನ್ನು೦ಟು ಮಾಡುವ ವಿಷ್ಣುವಾಗಿರುತ್ತಾನೆ.

No comments:

Post a Comment

Note: Only a member of this blog may post a comment.