Tuesday, March 8, 2011

subhashita


ಶತಾಯುರ್ವಜ್ರದೇಹಾಯ ಸರ್ವಸ೦ಪತ್‍ಕರಾಯ|
ಸರ್ವಾರಿಷ್ಟ ವಿನಾಶಾಯ ನಿ೦ಬಕ೦ ದಲ ಭಕ್ಷಣಮ್||೯೫||

ನೂರು ವರ್ಷಗಳವರೆಗೆ ವಜ್ರದೇಹಿಗಳಾಗಿ ಇರುವುದಕ್ಕಾಗಿ,ಸಕಲ ಸ೦ಪತ್ತುಗಳನ್ನು ಹೊ೦ದುವುದಕ್ಕಾಗಿ, ಮತ್ತು ಎಲ್ಲ ಅರಿಷ್ಟಗಳ ನಾಶಕ್ಕಾಗಿ ಮಾನವನು ಬೇವಿನ ಚಿಗುರನ್ನು ತಿನ್ನಬೇಕು.

No comments:

Post a Comment

Note: Only a member of this blog may post a comment.