Thursday, March 10, 2011

subhashita


ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ಜಾಯತೇ ದ್ವಿಜಃ|
ವೇದಪಾಠೇನ ವಿಪ್ರಃ ಸ್ಯಾತ್ ಬ್ರಹ್ಮ ಜ್ಞಾನೇನ ಬ್ರಾಹ್ಮಣಃ||೯೭||

ಪ್ರತಿಯೊಬ್ಬನೂ ಶೂದ್ರನಾಗಿಯೇ ಜನಿಸುವನು.ಕರ್ಮದಿ೦ದ ದ್ವಿಜನೆನಿಸುತ್ತಾನೆ, ವೇದಾದ್ಯಯನದಿ೦ದ ವಿಪ್ರನಾಗುತ್ತಾನೆ. ಆದರೆ ಬ್ರಹ್ಮಜ್ಞಾನದಿ೦ದ ಬ್ರಾಹ್ಮಣನಾಗುತ್ತಾನೆ.

No comments:

Post a Comment

Note: Only a member of this blog may post a comment.