Tuesday, October 12, 2010

animuttu


ಲಭೇತು ಸಿಕತಾಸು ತೈಲಮಪಿ ಯತ್ನತಯ ಪೀಡಯನ್
ಪಿಬಬೇತ್ ಚ ಮೃಗತೃಷ್ಣಿಕಾಸು ಸಲಿಲ೦ ಪಿಬಾಸಾರ್ದಿತಃ
ಕದಾಚಿದಪಿ ಪರ್ಯಟನ್ ಶಶವಿಶಾಣಮ್ ಆಸಾದಯೇತ್
ನ ಖಲು ಮೂರ್ಖ ಜನಚಿತ್ತಮ್ ಆಸಾದಯೇತ್||

ಅತೀವ ಪ್ರಯತ್ನದಿ೦ದ ಮರಳಿನಿ೦ದ ಎಣ್ಣೆಯನ್ನು ತೆಗೆಯಬಹುದು.ಹೇಗಾದರೂ ಮಾಡಿ ಬಾಯಾರಿದ ಮನುಷ್ಯನು ಬಿಸಿಲುಕುದುರೆಯಿ೦ದ ನೀರು ಕುಡಿಯಬಹುದು,ಮೊಲದ ಕೊ೦ಬನ್ನಾದರೂ ಹುಡುಕಿ ತರಬಹುದು.ಆದರೆ ಮೋರ್ಖರ
ಮನಸ್ಸನ್ನು ಸ೦ತೋಷಪಡಿಸುವುದು ಸಾಧ್ಯವಿಲ್ಲ.

No comments:

Post a Comment

Note: Only a member of this blog may post a comment.