Friday, September 24, 2010

ಆಣಿಮುತ್ತು

ಅಮೃತ೦ ಕಿರತಿ ಹಿಮಾ೦ಶುಃ ವಿಷಮೇವ ಫಣೀ ಸಮುದ್ಗಿರತಿ
ಗುಣಮೇವ ವಕ್ತಿ ಸಾಧುರ್ದೋಷಮಸಾಧುಃ ಪ್ರಕಾಶಯತಿ
ಚ೦ದ್ರನು ಅಮೃತಕಿರಣಗಳನ್ನು ನೀಡುತ್ತಾನೆ. ಸರ್ಪವು ವಿಷವನ್ನೇ ಕಾರುತ್ತದೆ. ಸತ್ಪುರುಷನು ಗುಣವನ್ನೇ ಹೇಳುತ್ತಾನೆ. ದುಷ್ಟನು ದೋಷವನ್ನೇ ಬೆಳಕಿಗೆ ತರುತ್ತಾನೆ.

No comments:

Post a Comment

Note: Only a member of this blog may post a comment.