ಕೋಡಿಯನು ಕಟ್ಟಿದರೆ ಕೇಡಿಲ್ಲವಾ ಕೆರೆಗೆ
ಮಾಡು ಧರ್ಮಗಳ ಮನಮುಟ್ಟಿ-ಕಾಲನಿಗೆ
ಈಡಾಗುವ ಮುನ್ನ ಸರ್ವಜ್ಞ
ಕೆರೆಯಲ್ಲಿ ಹೆಚ್ಚಾದ ನೀರು ಹರಿದು ಹೋಗಲು ದಾರಿ ಮಾಡಿದರೆ ಕೆರೆ ಸುರಕ್ಷಿತವಾಗಿರುತ್ತದೆ. ಹಾಗೆಯೇನಮ್ಮ ಶರೀರ ಕೂಡ
ಕೆಟ್ಟ ಚಟಗಳಿಗೆ ಬಲಿಯಾಗಿ ಹಾಳಾಗುವ ಮುನ್ನ ಧರ್ಮವನ್ನನುಸರಿಸಿ ಒಳ್ಳೆಯ ಮಾರ್ಗದಲ್ಲಿ ನಡೆದು ಸದ್ಗತಿಯನ್ನು ಪಡೆಯಿರಿ.
No comments:
Post a Comment
Note: Only a member of this blog may post a comment.