Wednesday, July 21, 2010

animuttu

ಕೋಡಿಯನು ಕಟ್ಟಿದರೆ ಕೇಡಿಲ್ಲವಾ ಕೆರೆಗೆ

ಮಾಡು ಧರ್ಮಗಳ ಮನಮುಟ್ಟಿ-ಕಾಲನಿಗೆ

ಈಡಾಗುವ ಮುನ್ನ ಸರ್ವಜ್ಞ

ಕೆರೆಯಲ್ಲಿ ಹೆಚ್ಚಾದ ನೀರು ಹರಿದು ಹೋಗಲು ದಾರಿ ಮಾಡಿದರೆ ಕೆರೆ ಸುರಕ್ಷಿತವಾಗಿರುತ್ತದೆ. ಹಾಗೆಯೇನಮ್ಮ ಶರೀರ ಕೂಡ

ಕೆಟ್ಟ ಚಟಗಳಿಗೆ ಬಲಿಯಾಗಿ ಹಾಳಾಗುವ ಮುನ್ನ ಧರ್ಮವನ್ನನುಸರಿಸಿ ಒಳ್ಳೆಯ ಮಾರ್ಗದಲ್ಲಿ ನಡೆದು ಸದ್ಗತಿಯನ್ನು ಪಡೆಯಿರಿ.


No comments:

Post a Comment

Note: Only a member of this blog may post a comment.