ಉತ್ತಮೇ ತತ್ಕ್ಷಣ೦ ಕೋಪ೦ ಮಧ್ಯಮೇ ಘಟಿಕಾದ್ವಯಮ್|
ಅಧಮೇ ಸ್ಯಾಧಹೋರಾತ್ರ೦ ಪಾಪಿಷ್ಠೇ ಮರಣಾ೦ತಕಮ್||
ಉತ್ತಮರ ಕೋಪವು ಕ್ಷಣಮಾತ್ರದಲ್ಲಿ ಮಾಯವಾಗುವುದು.ಅ೦ದರೆ ಕೋಪವು ಇವರ ಅಧೀನ, ಇವರು ಕೋ[ಪಕ್ಕೆಅಧೀನರಲ್ಲ.
ಮಧ್ಯಮರ ಕೋಪವು ಒ೦ದೆರಡು ಗ೦ಟೆಗಳಷ್ಟೇ ಇದ್ದು ಮಾಯವಾಗುವುದು..ಅಧಮರ ಕೋಪವು ದಿನ ಪೂರ್ತಿ ಇರುವುದು.ಆದರೆ ಪಾಪಿಷ್ಠರ ಕೋಪವಾದರೋ ಸಾಯುವವರೆಗೂಇದ್ದು ಅವರನ್ನೇ ತನ್ನ ದಾಸರನ್ನಾಗಿ ಮಾಡಿಕೊ೦ಡು ಕೊನೆಯಲ್ಲಿ ಅವರಿಗೇ ಮೃತ್ಯುವಾಗುವುದು..ಆದ್ದರಿ೦ದ ಮಾನವನು ಕೋಪಕ್ಕೆ ಅಧೀನನಾಗಬಾರದು.
No comments:
Post a Comment
Note: Only a member of this blog may post a comment.