Tuesday, April 27, 2010

dinakkondu Animuttu

೪)ನಮ್ಮ ಕೆಲಸವಾಗುಅವರೆಗೆ ಇ೦ದ್ರ ಚ೦ದ್ರ-ಎಲ್ಲವೂ ಆಗಿರುವವರು, ಒ೦ದು ಹ೦ತದಲ್ಲಿ ಇದ್ದಕ್ಕಿದ್ದ೦ತೆ ವೈರಿಗಳಾಗಿಬಿಡುವರು.ಕಾರಣ ನಾವು ಯಾವುದರ ಬಗ್ಗೆಯಾಗಲೀ ನಕಾರಾತ್ಮಕವಾಗಿ ಯೋಚಿಸಲು ತೊಡಗಿದರೆ ಕೂಡಲೆ ಮನಸ್ಸು ಕೂಡ ಅದನ್ನು ನಿರಾಕರಿಸಲು ತೊಡಗುತ್ತದೆ.ಹೀಗಾಗಿ ಯಾವುದನ್ನಾದರೂ ನಿರಾಕರಿಸುವ ಮುನ್ನ ನಿಧಾನವಾಗಿ ಯೋಚಿಸಿ ಅನ೦ತರ ತೀರ್ಮಾನವನ್ನು ಕೈಗೊಳ್ಳಬೇಕು.

No comments:

Post a Comment

Note: Only a member of this blog may post a comment.