೧)ಇಳೆಯಿ೦ದ ಮೊಳಕೆಯೊಡೆವ೦ದು ತಮಟೆಗಳಿಲ್ಲ
ಫಲಮಾಗುವ೦ದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚ೦ದ್ರರದೊ೦ದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮ೦ಕುತಿಮ್ಮ||
೨)ಒಳ್ಳೆಯ ಜನರ ಸಹವಾಸವೆ೦ದರೆ ಅತ್ತರ್ ಅ೦ಗಡಿಗೆ ಹೋಗಿ ಬ೦ದ೦ತೆ.ನೀವು ಅತ್ತರನ್ನು ಖರೀದಿಸಿ ಅಥವಾ ಬಿಡಿ, ನಿಮ್ಮಿ೦ದ ಸುವಾಸನೆ ಸೂಸುತ್ತಿರುತ್ತದೆ.ನಿಮ್ಮ ಸಹವಾಸವೂ ಬೇರೆಯವರಿಗೆ ಇಷ್ಟವಾಗುತ್ತದೆ.ಅ೦ದರೆ ನೀವಷ್ಟೇ ಅಲ್ಲ ನಿಮ್ಮ ಸುತ್ತಮುತ್ತ ಯಾರಿದ್ದಾರೆ೦ಬುದೂಮುಖ್ಯ,
ಕಗ್ಗದಿಂದ ಆಯ್ದ ಪದ್ಯಕ್ಕಾಗಿ ಬಹಳ ಧನ್ಯವಾದಗಳು. ಡಿವಿಜಿರವರು ತಾವು ಹೇಳಿದ್ದನ್ನು ಮಾಡಿ ತೋರಿಸಿದಂತಹ ವ್ಯಕ್ತಿ. ತಮ್ಮ ಸಾಧನೆಯನ್ನು ಎಂದಿಗೂ ಹೇಳಿಕೊಳ್ಳದಂತಹ ಅಪರೂಪದ ವ್ಯಕ್ತಿ. ಕನ್ನಡ ಸಾರಸ್ವತ ಲೋಕ ಕಂಡ ಮಹಾನ್ ದಾರ್ಶನಿಕ. "ವನಸುಮ"ದಂತೆ ಬಾಳಿ ತೋರಿಸಿದ ವ್ಯಕ್ತಿ. ಕಗ್ಗದ ಈ ಪದ್ಯ ಅವರ ಜೀವನ ದರ್ಶನಕ್ಕೆ ಹಿಡಿದ ಕನ್ನಡಿ. ಇಂತಹ ಒಳ್ಳೆಯ ಆಣಿಮುತ್ತಿಗಾಗಿ ಧನ್ಯವಾದಗಳು.
ReplyDeleteರವಿ
thanks for the opinion. do u know though he had not studied much more he got dctr. award with many more awrds. even college student also got his poems for the exam
ReplyDelete