Friday, July 15, 2011

ಸುಭಾಷಿತ

ಅಸನ್ಮಾನೇ ತಪೋವೃದ್ಧಿಃ ಸನ್ಮಾನಾಚ್ಚ ತಪಃಕ್ಷಯಃ|
ಪೂಜಯಾ ಪುಣ್ಯಹಾನಿಃ ಸ್ಯಾತ್ ನಿ೦ದಯಾ ಸದ್ಗತಿರ್ಭವೇತ್||೩೧೬||
ಇತರರಿ೦ದ ಸನ್ಮಾನಗಳನ್ನು ಮಾಡಿಸಿಕೊಳ್ಳದಿದ್ದರೆತನ್ನ ತಪ್ಸ್ಸು ವೃದ್ಧಿಯಾಗುವುದು ಕಾರಣ ಸನ್ಮಾನ ಪಡೆದ೦ತೆಲ್ಲ ತನ್ನ ತಪಸ್ಸು ಕ್ಷೀಣಿಸುತ್ತಾ ಹೋಗುತ್ತದೆ. ಇತರರಿ೦ದ ಪೂಜಿಸಿಕೊ೦ಡ೦ತೆಲ್ಲ ನಮ್ಮ ಪುಣ್ಯವು ನಾಶವಾಗುವುದು.ಇತರರು ನಮ್ಮನ್ನು ನಿ೦ದಿಸಿದ೦ತೆಲ್ಲಾ ನಮಗೆ ಸದ್ಗತಿಯೇ ಉ೦ಟಾಗುವುದು.

No comments:

Post a Comment

Note: Only a member of this blog may post a comment.