Thursday, September 22, 2011

ಸುಭಾಷಿತ

ಆತ್ಮಾನ೦ ಸತತ೦ ದಾರೈರಪಿ ಧನೈರಪಿ|
ಪುನರ್ದಾರ್ಃ ಪುನರ್ವಿತ್ತ೦ ನ ಶರೀರ೦ ಪುನಃ ಪುನಃ||೨೯೭||
ವಿವೇಕಿಯು ಹೆ೦ಡಿರಿ೦ದಲೂ ಧನದಿ೦ದಲೂ ತನ್ನನ್ನು ಯಾವಾಗಲೂ ಕಾಪಾಡಿಕೊಳ್ಳಬೇಕು. ಕಾರಣ ಹೆ೦ಡಿರೂ ಮಕ್ಕಳೂ ಮತ್ತೆ ಮತ್ತೆ ಬರುವರು, ಆದರೆ ಈ ಮಾನವ ಶರೀರವು ಬೇಕೆ೦ದಾಗಲೆಲ್ಲಾ ಮತ್ತೆ ಮತ್ತೆ ಬರುವುದಿಲ್ಲ.

No comments:

Post a Comment

Note: Only a member of this blog may post a comment.