Monday, January 10, 2011

subhashita

ಗರ್ಭೇ ವ್ಯಾಧೌ ಶ್ಮಶಾನೇ ಚ ಪುರಾಣೇ ಯಾ ಮತಿರ್ಭವೇತ್|
ಸಾ ಯದಿ ಸ್ಥಿರತಾ೦ ಯಾತಿ ಕೋ ನ ಮುಚ್ಯೇತ ಬ೦ಧನಾತ್||೭೪||

ಹೆರ್ಗೆ ಸಮಯದಲ್ಲಿ, ರೋಗದಲ್ಲಿ ಮತ್ತು ಶ್ಮಶಾನಕ್ಕೆ ಹೋಗಿರುವಾಗ ಮತ್ತು ಪುರಾಣಗಳನ್ನು ಕೇಳುವಾಗ ಯಾವ ಬುದ್ಧಿಯು ಮನುಷ್ಯನಿಗೆ ಇರುತ್ತದೆಯೋ ಅದೇ ಬುದ್ಧಿಯು ಯಾವಾಗಲೂ ಸ್ಥಿರವಾಗಿ ಇದ್ದುಬಿಟ್ಟರೆ ಯಾವನು ತಾನೇ ಭವಬ೦ಧನದಿ೦ದ ಮುಕ್ತನಾಗುವುದಿಲ್ಲ?

No comments:

Post a Comment

Note: Only a member of this blog may post a comment.