Friday, November 26, 2010

subhashita


ಬಹವೋ ಯತ್ರ ನೇತಾರಃ ಸರ್ವೇ ಪ೦ಡಿತಮಾನಿನಃ|
ಸರ್ವೇ ಮಹತ್ವಮಿಚ್ಛ೦ತಿ ತದ್ ವೃ೦ದಮವಸಿದತಿ||೪೨||

ಯಾವ ಸ೦ಘ ಸ೦ಸ್ಥೆಯಲ್ಲಿ ಅನೇಕರು ಯಜಮಾನರು ಎರುತ್ತಾರೆಯೋ,ಆಎಲ್ಲರೂತಮ್ಮನ್ನು ತಾವೇ ಬುದ್ಧಿವ೦ತರೂ, ಪ೦ಡಿತರೂ ಎ೦ದು ಭಾವಿಸಿಕೊ೦ಡು ತಮಗೆ ಸ್ಥಾನಮಾನ ಪ್ರತಿಷ್ಠೆಗಳನ್ನು ಬಯಸುತ್ತಾರೋ ಅ೦ತಹ ಸ0ಸ್ಥೆ ಕ್ಷೀಣವಾgi ನಾಶವಾಗಿಬಿಡುವುದು.

1 comment:

Note: Only a member of this blog may post a comment.