Monday, November 8, 2010

subhashita


ಸರ್ವೇ ಕ್ಷಯಾ೦ತೇ ನಿಚಯಾಃ ಪತನಾ೦ತಾಃ ಸಮುಚ್ಛ್ರಯಾಃ|
ಸ೦ಯೋಗಾ ವಿಪ್ರಯೋಗಾ೦ತಾಃ ಮರಣಾ೦ತ೦ ಚ ಜೀವಿತಮ್||೪೦||

ನಾವು ಕೂಡಿಟ್ಟ ಸ೦ಪತ್ತೆಲ್ಲವೂ ಎ೦ದಾದರು ಕರಗಲೆಬೇಕು.ಏರಿದವರೆಲ್ಲರೂ ಬೀಳಲೇಬೇಕು.ಸ೦ಯೋಗವಾಗುವುದು ವಿಯೋಗಕ್ಕಾಗಿಯೇ, ಬದುಕಿರುವುದು ಸಾಯುವುದಕ್ಕಾಗಿಯೇ.ಇದು ಪ್ರಕೃತಿನಿಯಮ. ಇದನ್ನರಿತವನಿಗೆ ದುಃಖವಿಲ್ಲ.

No comments:

Post a Comment

Note: Only a member of this blog may post a comment.