Wednesday, November 24, 2010

subhashita


ಪೃಥಿವ್ಯಾ೦ ತ್ರೀಣಿ ರತ್ನಾನಿ ಜಲಮನ್ನ೦ ಸುಭಾಷಿತಮ್
ಮೊಢ್ಯಃ ಪಾಷಾಣಖ೦ಡೇಷು ರತ್ನಸ೦ಜ್ಞಾ ವಿಧೀಯತೇ||೫೨||

ನೀರು, ಅನ್ನ. ಸುಭಾಷಿತ-ಈ ಮೊರೂ ಭೂಲೋಕದ ನಿಜವಾದ ರತ್ನಗಳು.ಆದರೆ ಅಜ್ಞಾನಿಗಳು ಕಲ್ಲಿನಚೂರುಗಳನ್ನೇ ರತ್ನಗಳೆ೦ದು ತಿಳಿಯುತ್ತಾರೆ.

No comments:

Post a Comment

Note: Only a member of this blog may post a comment.