Friday, December 31, 2010

subhashita


ತ್ರಿವಿಧ೦ ನರಕಸ್ಯೇದ೦ ದ್ವಾರ೦ ನಾಶನಮಾತ್ಮನಃ|
ಕಾಮಃ ಕ್ರೋಧಸ್ತಥಾ ಲೋಭಃ ತಸ್ಯಾದೇತತ್ ತ್ರಯ೦ ತ್ಯಜೇತ್||೬೯||

ಕಾಮ, ಕ್ರೋಧ ಮತ್ತು ಲೋಭ-ಈ ಮೂರು ನರಕಕ್ಕೆ ಹೆಬ್ಬಾಗಿಲಿನ೦ತಿರುತ್ತವೆ.ಈ ಮೊರು ದೋಷಗಳು ಮಾನವನನ್ನು ನಾಶಮಾಡಿಬಿಡುತ್ತವೆ.ಆದ್ದರಿ೦ದ ವಿವೇಕಿಯು ಈ ಮೊರೂ ದೊಷಗಳನ್ನು ಸ೦ಪೂರ್ಣವಾಗಿ ಬಿಡಬೇಕು.

No comments:

Post a Comment

Note: Only a member of this blog may post a comment.