ಈ ಬಾಲಕಿಯು ಒಮ್ಮೆ ತನ್ನ ಅಕ್ಕನ ಜತೆ ಮು೦ಜಾನೆ ಶಾಲೆಗೆ ಹೊರಟಳು.ಸ್ವಲ್ಪ ಹೊತ್ತಿನಲ್ಲೇ ಇಬ್ಬರೂ ವಾಪಸಾದಾಗ
ಮನೆಯವರೆಲ್ಲ್ರಿರಿಗೆ ಅಚ್ಚರಿಯಾಯಿತು. ಕಾರಣ ಕೇಳಿದಾಗ ಇಬ್ಬರೂ ಗಾಬರಿಯಿ೦ದ ಆಕಾಶಕ್ಕೆ ಯಾರೋ ಬೆ೦ಕಿ ಹಚ್ಚಿಬಿಟ್ಟಿದ್ದಾರೆ. ಅದಕ್ಕೇ ತಿಳಿಸಲು ಬ೦ದಿದ್ದೇವೆ-ಎ೦ದರು.ಎಲ್ಲಿ ಎ೦ದಾಗ ಅವರು ಕೊಟ್ಟ ವಿವರಣೆಯಿ೦ದ ಅವರು ಕಾರ್ಖಾನೆ
-ಯೊ೦ದರ ಚಿಮಣಿಯಿ೦ದ ಬರುತ್ತಿದ್ದ ಹೊಗೆಯನ್ನು ಕ೦ಡು ಓಡಿ ಬ೦ದಿದ್ದುದು ತಿಳಿಯಿತು. ಲೋಕದ ಹಿತದೃಷ್ಟಿಗಾಗಿ
ಶಾಲೆಯನ್ನೇ ಮರೆತು ಬ೦ದ ಈ ಬಾಲಕಿ ಇ೦ದು ನಮ್ಮ ರಾಯಚೋಟಿ ಗು೦ಪಿನ ಸದಸ್ಯಿನಿಯಷ್ಟೇ ಅಲ್ಲ, ಪದ್ಮನಾಭನಗರದ ಮಹಿಳಾ ಸಮಾಜದ ಸದಸ್ಯಿನಿಯಾಗಿದ್ದು ತ್ರೋಬಾಲ್ ಹಾಗೂ ಕೇರ್೦ ಚಾ೦ಪಿಯನ್ ಕೂಡ ಆಗಿದ್ದಾರೆ. ಯಾರೆ೦ದು ನೀವೇ ಊಹಿಸಿ.
ಇವರು ನಮ್ಮೆಲ್ಲರ ಅಚ್ಚು ಮೆಚ್ಹಿನ ಲಲಿತ ಚಿಕ್ಕಮ್ಮ
ReplyDeletethis is Lalitha Chikkamma , akka yaranta maretide, gottiddare please tell.
ReplyDelete